ಮಹಾಶರಣರನ್ನು ನೋಡಲು ಮರೆಯದಿರಿ
Posted date: 12 Sun, Jan 2014 – 06:43:13 PM
ಈಗ ಬದಲಾಗಿದೆ. ಏನಿದ್ದರೂ ಮಚ್ಚು, ಕೊಚ್ಚು, ಬ್ಲೆಡ್, ಲವ್ವು, ಡ್ಯುಯೇಟ್ ಸೂತ್ರಗಳಿರುವ ಚಿತ್ರಗಳು ಮಾತ್ರ ಚಲಾವಣೆಯಲ್ಲಿವೆ. ಅಂಥ ಚಿತ್ರಗಳನ್ನು ಮಾತ್ರ ಈಗಿನ ಪ್ರೇಕ್ಷಕ ನೋಡಲು ಸಾಧ್ಯ ಎನ್ನುವುದು ಒಂದು ಕಾಮನ್ ಮಾತು. ಹೀಗಾಗಿ ಭಕ್ತಿ, ಪೌರಾಣಿಕ ಹಾಗೂ ಐತಿಹಾಸಿಕ ಚಿತ್ರಗಳು ಈಗ ಎಲ್ಲೂ ಸಲ್ಲುವುದಿಲ್ಲ. ಅವು ಪ್ರಶಸ್ತಿ, ಸಂವಾದ, ಸೆಮಿನಾರ್ ಗಳಿಗೆ ಮಾತ್ರ ಸೀಮಿತ ಎನ್ನುವ ಕಾಲದಲ್ಲಿ ಮಹಾಶರಣ ಹರಳಯ್ಯ ಚಿತ್ರ ಬಿಡುಗಡೆಯಾಗಿದೆ. ಇದೊಂದು ನಡೆದು ಹೋದು ಒಂದು ಚರಿತ್ರೆಯ ತುಣುಕು ಎಂಬುದು ಎಲ್ಲರಿಗೂ ಗೊತ್ತು. 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಶರಣ ಪರಂಪರೆಯ ದಂಡನಾಯಕನಾಗಿ ಮುಂದುವರೆಸಿದ್ದು ಕ್ರಾಂತಿ ಪುರುಷ, ಕಾಯಕ ಯೋಗಿ, ಸಮಾನತೆಯ ಹರಿಕಾರಕ ಬಸವಣ್ಣ. ಕಲ್ಯಾಣ 
 

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed